ನವದೆಹಲಿ ( PTI):1996ರ ಗಂಗಾ ಜಲ ಒಪ್ಪಂದದ ನವೀಕರಣಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ತಾಂತ್ರಿಕ ಮಟ್ಟದ ಮಾತುಕತೆಗಳನ್ನು ಆರಂಭಿಸಲಿವೆ ಎಂದು ಶನಿವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು,ತೀಸ್ತಾ ನದಿಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಭಾರತೀಯ ತಾಂತ್ರಿಕ ತಂಡವೊಂದು ಶೀಘ್ರವೇ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದರು.
ಗಂಗಾ ಜಲ ಒಪ್ಪಂದದ ನವೀಕರಣಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ಮಾತುಕತೆಗಳನ್ನು ಆರಂಭಿಸಲಿವೆ: ಪ್ರಧಾನಿ ಮೋದಿ
0
ಜೂನ್ 23, 2024
Tags