HEALTH TIPS

ಉತ್ತಾರಾಖಂಡ | ಆದಿ ಕೈಲಾಸ ಯಾತ್ರೆ ತಾತ್ಕಾಲಿಕ ಸ್ಥಗಿತ

        ಪಿಥೌರಗಢ : ಇಲ್ಲಿಯ ಆದಿ ಕೈಲಾಸ ಮತ್ತು ಓಂ ಪರ್ವತ ಯಾತ್ರೆಯನ್ನು ಮುಂಗಾರು ಮಳೆಯ ಕಾರಣಕ್ಕಾಗಿ ಜೂನ್‌ 25ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

          ಈ ಯಾತ್ರೆಯು ಮೇ 13ರಿಂದ ಆರಂಭವಾಗಿತ್ತು. ಸುಮಾರು 600 ಯಾತ್ರಿಕರು ಭಾಗಿಯಾಗಿದ್ದರು.

ಎತ್ತರದ ಪ್ರದೇಶಗಳಲ್ಲಿ ಮಳೆಯಿಂದ ಯಾತ್ರಿಕರು ಪ್ರಾಯಾಸಪಡಬೇಕಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸೆಪ್ಟೆಂಬರ್‌ನಿಂದ ಯಾತ್ರೆಯ ಬುಕಿಂಗ್‌ ಪುನಃ ಅರಂಭವಾಗಲಿದೆ ಎಂದು ಕುಮೋನ್‌ ಮಂಡಲ್‌ ವಿಕಾಸ ನಿಗಮದ ಅಧಿಕಾರಿ ಎಲ್‌.ಎಂ. ತಿವಾರಿ ಹೇಳಿದರು.

             ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋಲಿಂಕಾಂಗ್‌ಗೆ ಭೇಟಿ ನೀಡಿದ್ದರು. ಅಲ್ಲಿಂದ ಈಚೆಗೆ ಈ ಯಾತ್ರೆಯು ಪ್ರಸಿದ್ಧಿಗೆ ಬಂದಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries