HEALTH TIPS

ಮಧೂರು ದೇವಳ ವಠಾರದಲ್ಲಿ ಪರಿಸರ ದಿನಾಚರಣೆ

        ಸಮರಸ ಚಿತ್ರಸುದ್ದಿ: ಮಧೂರು: ವಿಶ್ವ ಪರಿಸರ ದಿನದ ಅಂಗವಾಗಿ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ವಠಾರದಲ್ಲಿ ವಿವಿಧ ಪ್ರಬೇದಗಳ ಸಸಿ ನೆಡಲಾಯಿತು.  ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ  ಟಿ ರಾಜೇಶ್  ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು  ದೇಗುಲದ  ಸಿಬಂದಿ ಬಿ.ಎನ್ ಸುಬ್ರಹಮಣ್ಯ, ವೇಣುಗೋಪಾಲ್, ಕೃಷ್ಣ ಪ್ರಸಾದ್ ಅಡಿಗ, ಪುಷ್ಪ ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries