HEALTH TIPS

ಆಲಪ್ಪುಳದಲ್ಲಿ ಶೋಭಾ ಸುರೇಂದ್ರನ್, ತ್ರಿಶೂರಿನಲ್ಲಿ ಸುರೇಶ್ ಗೋಪಿ, ತಿರುವನಂತಪುರಂನಲ್ಲಿ ರಾಜೀವ್ ಚಂದ್ರಶೇಖರ್ ಮುನ್ನಡೆ

              ನವದೆಹಲಿ: ಅಂಚೆ ಮತಗಳ ನಂತರ ಇವಿಎಂ ಮತಗಳ ಎಣಿಕೆ ಆರಂಭವಾಗಿದ್ದು, ಕೇರಳದ ಎರಡು ಕ್ಷೇತ್ರಗಳಲ್ಲಿ ಎನ್‍ಡಿಎ ಮುನ್ನಡೆ ಸಾಧಿಸಿದೆ.

               ಶೋಭಾ ಸುರೇಂದ್ರನ್ ಆಲಪ್ಪುಳದಲ್ಲಿ ಮತ್ತು ಸುರೇಶ್ ಗೋಪಿ ತ್ರಿಶೂರ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸುರೇಶ್ ಗೋಪಿ 7434 ಮತಗಳಿಂದ ಮುಂದಿದ್ದಾರೆ. ತಿರುವನಂತಪುರದಲ್ಲಿ ಎನ್ ಡಿ ಎಯ ರಾಜೀವ್ ಚಂದ್ರಶೇಖರ್ ಮುಂದಿದ್ದಾರೆ.

        ಇದೇ ವೇಳೆ ಅಂಚೆ ಮತ ಎಣಿಕೆ ವೇಳೆ ಎನ್‍ಡಿಎ ಮೈತ್ರಿಕೂಟ ಸಂಪೂರ್ಣ ಬಹುಮತವನ್ನು ದಾಟುವ ಸೂಚನೆಯಿದೆ. 

             ಪ್ರಸ್ತುತ ಎನ್‍ಡಿಎ 265 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂಡಿ ಮೈತ್ರಿಕೂಟ ಒಟ್ಟು 229 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 20 ಮಂದಿ ಇತರೆ ಪಕ್ಷಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ವಾರಣಾಸಿಯಲ್ಲಿ ನರೇಂದ್ರ ಮೋದಿ ಪ್ರಸ್ತುತ ಹಿನ್ನಡೆಯಲಿದ್ದಾರೆ.  ಸಮೃತಿ ಇರಾನಿ ಸೇರಿದಂತೆ ದೇಶದ ಬಿಜೆಪಿಯ ಎಲ್ಲ ಪ್ರಮುಖ ನಾಯಕರು ಅಮೇಠಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂಬುದು ಗಮನಾರ್ಹ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries