ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ಪುರುಷ ಸಂಗದ ಆಶ್ರಯದಲ್ಲಿ ಪರಿಸರ ದಿನದ ಅಂಗವಾಗಿ ಸರ್ಕಾರಿ ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಕೆ.ಕೆ.ಮೋಹನನ್, ರಾಜೇಶ್ ಕುಮಾರ್, ಕೆ.ದಾಮೋದರನ್, ಕೆ.ಉಣ್ಣಿಕೃಷ್ಣನ್, ಕೆ.ಮುತ್ತಪ್ಪ ರೈ, ಶಶಿಧರನ್, ಸಿ.ಎಚ್.ಗಂಗಾಧರನ್ ನೇತೃತ್ವ ವಹಿಸಿದ್ದರು.