HEALTH TIPS

ಪಾವೂರು ಪೊಯೈ ಶ್ರೀಚಾಮುಂಡೇಶ್ವರಿ ಕ್ಷೇತ್ರ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

         ಮಂಜೇಶ್ವರ : ಮಂಜೇಶ್ವರ ಪಾವೂರು ಪೊಯೈ ಶ್ರೀಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆ ದೇವಸ್ಥಾನದಲ್ಲಿ ಜರುಗಿತು. ಆಡಳಿತ ಸಮಿತಿ ಅಧ್ಯಕ್ಷ ಉದಯಕುಮಾರ್ ಬೊಳಕಡ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ,  ಕ್ಷೇತ್ರ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 

         ನಾಗೇಶ್ ಪೂಜಾರಿ ಅಧ್ಯಕ್ಷ,   ಮುಗೇರು ಗುತ್ತು ಶಿವರಾಮಶೆಟ್ಟಿ ಉಪಾಧ್ಯಕ್ಷ,  ವಸಂತ ರಂಜೆಪಡ್ಪು ಪ್ರಧಾನ ಕಾರ್ಯದರ್ಶಿರಾಜೇಶ್ ಕಾನದ ಕಟ್ಟ ,ಜೊತೆ ಕಾರ್ಯದರ್ಶಿಗಳಾಗಿ ಪುಷ್ಪರಾಜ್ ಶೆಟ್ಟಿ ಪಾವೂರು ಗುತ್ತು ನವೀರಾಜ್ ಮುಡಿಮಾರ್, ಕೋಶಾಧಿಕಾರಿಯಾಗಿ ನಾರಾಯಣಶೆಟ್ಟಿ ಬಜಾಲ್,  ಲೆಕ್ಕಪರಿಶೋಧಕರಾಗಿ ತ್ಯಾಂಪಣ್ಣರೈ ಪಾವೂರು,ವಿನೋದ್ ಕುಮಾರ್ ರೆಂಜೆಪಡ್ಪು ಇವರನ್ನು ಆಯ್ಕೆ ಮಾಡಲಾಯಿತು. 

         ಸುಧಾಕರ ಶೆಟ್ಟಿ ಪಾವೂರು, ಜಯಪ್ರಕಾಶ್ ಅಡ್ಯಂತಾಯ ಕಾಪು , ಚಂದ್ರಹಾಸ ಪೂಜಾರಿ ಮುಡಿಮಾರು,  ಬೂಬ ಡಿ ಪೆÇಯ್ಯೇ, ರವಿಮುಡಿಮಾರ್, ಶೇಖರ ಕಾನದ ಕಟ್ಟ, ರಾಜಕುಮಾರ್ ಶೆಟ್ಟಿ ಮುಟ್ಲ,  ಮೋನಪ್ಪ ಶೆಟ್ಟಿ ಮುಟ್ಲ, ಮಾಧವ ಪೂಜಾರಿ ಕುದುಕೋರಿ, ಉದಯಕುಮಾರ್ ಬೊಳಕಡ,ಭೋಜಮಾಸ್ಟರ್ ಬಲ್ಲೂರು, ನಾಗೇಶ್ ಬಲ್ಲೂರು, ಭುಜಂಗ ಶಿಂತಾಜೆ, ದಯಾನಂದ ಕುಂಡಾಪು, ದಯಾನಂದ ನೆಕ್ಕಲ, ಗೋಪಾಲ ಅಂಚನ್ ನೆಕ್ಕಲ, ವಿಶ್ವನಾಥ ಶೆಟ್ಟಿ ಕೋರಿ ಮೋಗರು, ಪುನೀತ್ ರೈ ಪಾವೂರು, ಹರ್ಷಿತ್ ನೆಕ್ಕಲ, ಚನ್ನಪ್ಪ ತಚ್ಚಿರೆ ಇವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆ ಮಡಲಾಯಿತು. ನಾಗೇಶ್ ಪೂಜಾರಿ ಸ್ವಾಗತಿಸಿದರು. ಸುಧಾಕರ ಶೆಟ್ಟಿ ವಂದಿಸಿದರು.  


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries