HEALTH TIPS

ಪ್ರಧಾನಿಗೆ ಸೂಕ್ಷ್ಮ ಕಲಾಕೃತಿ ಮೂಲಕ ಅಭಿನಂದಿಸಿದ ವೆಂಕಟೇಶ್ ಆಚಾರ್ಯ

          ಮುಳ್ಳೇರಿಯ: ಲೋಕಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ 3 ನೇ ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಜಿಗೆ ಅಭಿನಂದನೆ ಸಲ್ಲಿಸಿರುವ ಜಿಲ್ಲೆಯ ಖ್ಯಾತ ಯುವ ಸೂಕ್ಷ್ಮ ಕಲಾಗಾರರಾದ ವೆಂಕಟೇಶ್ ಆಚಾರ್ಯ(ಪುಟ್ಟ) ತಲೆಬೈಲು ಅವರು ಪ್ರಧಾನಿಗಳ ಸ್ವರೂಪವನ್ನು ಕೇವಲ 1ಎಂ.ಎಂ. ಗಾತ್ರದಲ್ಲಿ ರಚಿಸಿ ಗಮನ ಸೆಳೆದಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries