HEALTH TIPS

ಮುಖ್ಯಮಂತ್ರಿ ಪದಕ ವಿಜೇತ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗೆ ಎಣ್ಮಕಜೆ ಪಂ.ನಿAದ ಅಭಿನಂದನೆ

              ಪೆರ್ಲ: ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಗೋಳಿತ್ತಡ್ಕದ ಮನೋಹರ್ ಕೆ.ವಿ.ಅವರಿಗೆ ಎಣ್ಮಕಜೆ ಗ್ರಾಮ ಪಂಚಾಯತಿ  ವತಿಯಿಂದ ಅಭಿನಂದಿಸಲಾಯಿತು. ಕಳೆದ ೨೬ ವರ್ಷಗಳಿಂದ ಕಾಸರಗೋಡು ಅಗ್ನಿಶಾಮಕ ದಳದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ೨೦೨೩-೨೪ನೇ ಸಾಲಿನಲ್ಲಿ ಮುಖ್ಯಮಂತ್ರಿ ಪದಕ ಗಳಿಸಿದ್ದರು.ಇವರ ಸ್ವಗೃಹಕ್ಕೆ ತೆರಳಿ ಪಂಚಾಯತಿ ಆಡಳಿತ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

             ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ, ಸಾಮಾಜಿಕ ಕಾರ್ಯಕರ್ತ ಟಿ.ಪ್ರಸಾದ್, ಆಶ್ರಫ್ ಮರ್ತ್ಯ ಮೊದಲಾದವರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries