ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕೇರಳ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ನಡೆಸುವ ಬುಲ್ಬುಲ್ ವಿಭಾಗದ ರಾಜ್ಯ ಹೀರಕ್ ಪದಕಕ್ಕೆ ಕೊಡ್ಲಮೊಗರು ಶ್ರೀ ವಾಣಿವಿಜಯ ಶಾಲೆಯ ಬುಲ್ಬುಲ್ ವಿದ್ಯಾರ್ಥಿಗಳಾದ ಫಹಮಿದ, ಸಾನ್ವಿ ಕೆ.ಎಸ್, ದೀಕ್ಷಾ ಎನ್. ಫಾತಮತ್ ಹನಾ, ಸ್ವೀಕೃತಿ ಮತ್ತು ಆಯಿಷಾತ್ ಮುನಾವರ್ ಅರ್ಹತೆ ಪಡೆದುಕೊಂಡಿದ್ದಾರೆ. ಇವರಿಗೆ ಬುಲ್ಬುಲ್ ಶಿಕ್ಷಕಿ ಜ್ಯೋತಿಲಕ್ಷ್ಮೀ ಕೆ. ತರಬೇಥಿ ನೀಡಿದ್ದಾರೆ.