ನವದೆಹಲಿ: 'ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಹಕ್ಕುಗಳು ಅಪಾಯದಲ್ಲಿರುವ ಸಂದರ್ಭದ ಸೃಷ್ಟಿಗೆ ಕಾರಣವಾದ 'ಜನರು, ಅವರ ಒಲವು ಮತ್ತು ಅದಕ್ಕೆ ಕಾರಣಗಳನ್ನು ತಿಳಿಯಲು 1975ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯ ದಿನಗಳನ್ನು ಸದಾ ನೆನಪಿನಲ್ಲಿಡಬೇಕು ಎಂದು ಆರ್ಎಸ್ಎಸ್ನ ಹಿರಿಯ ಮುಖಂಡ ಸುನಿಲ್ ಅಂಬೇಕರ್ ಹೇಳಿದರು.
ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿನಲ್ಲಿಡಬೇಕು: ಸುನಿಲ್ ಅಂಬೇಕರ್
0
ಜೂನ್ 30, 2024
Tags