HEALTH TIPS

ಉದ್ಯೋಗ ಆಮಿಷವೊಡ್ಡಿ ೨೮ಲಕ್ಷ ರೂ. ವಂಚನೆ-ಮು0ಬೈ ನಿವಾಸಿಗಳ ವಿರುದ್ಧ ಕೇಸು

               ಕಾಸರಗೋಡು: ಮುಂಬೈಯ ಸಂಸ್ಥೆಯೊAದರಲ್ಲಿ ಉದ್ಯೋಗದ ಭರವಸೆ ನೀಡಿ, ೨೮ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿ ಮುಂಬೈನ ನಾಲ್ವರ ವಿರುದ್ಧ ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

             ಮುಂಬೈ ನಿವಾಸಿಗಳಾದ ಸುಶಾಂತ್ ಮಲಿಕ್, ಸ್ನೇಹಾ, ಕೃತ್ತಿಕಾ ಯಾದವ್ ಹಾಗೂ ದೇವ್ ಎಮಬವರಿಗೆ ಈ ಕೇಸು. ಕಯ್ಯೂರು ಕ್ಲಾಯಿಕ್ಕೋಡ್ ನಿವಾಸಿ ಎಸ್.ವಿ ವಸಂತರಾಜ್ ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಮುಂಬೈನ ಕಂಪೆನಿಯೊAದರಲ್ಲಿ ಕೆಲಸ ದೊರಕಿಸಿಕೊಡುವುದಾಗಿ ತಿಳಿಸಿ, ೨೮, ೩೮,೭೧೩ರೂ. ಮೊತ್ತವನ್ನು ಜೂ. ೧೫ರಿಂದ ೨೪ರ ಕಾಲಾವಧಿಯೊಳಗೆ ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆ ಮೂಲಕ ಪಡೆದು ವಂಚಿಸಿರುವುದಾಗಿ ರಿನಲ್ಲಿ ತಿಳಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries