HEALTH TIPS

ಕಾಡಾನೆ ಹಿಂಡು ದಾಳಿ: ಇಡುಕ್ಕಿಯಲ್ಲಿ 47 ರ ಹರೆಯದ ರೈತ ದಾರುಣ ಮೃತ್ಯು

                    ಇಡುಕ್ಕಿ: ಕಾಡಾನೆ ಹಿಂಡಿನ ದಾಳಿಯಲ್ಲಿ ಯುವಕನೊಬ್ಬ ದಾರುಣ ಅಂತ್ಯ ಕಂಡಿರುವ ಘಟನೆ ಚಿನ್ನಕನಾಲ್ ನಲ್ಲಿ ನಡೆದಿದೆ. ಚಿನ್ನಕನಾಲ್ ಟ್ಯಾಂಕ್ ಕುಟಿಯ ನಿವಾಸಿ ಕಣ್ಣನ್ ಮೃತರು. ಭಾನುವಾರ ಸಂಜೆ 5:30ರ ಸುಮಾರಿಗೆ ಘಟನೆ ನಡೆದಿದೆ.

                 ಚಿನ್ನಕನಾಲ್ ಮೂಲಕ ವನ್ನತಿಪಾರ ಎಂಬಲ್ಲಿನ ಜಮೀನಿಗೆ ಇಳಿದಿದ್ದ ಕಾಡಾನೆಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಕಣ್ಣನ್ ಆನೆಗಳ ಹಿಂಡಿನ ಮಧ್ಯೆ ಸಿಕ್ಕಿಬಿದ್ದಿದ್ದಾನೆ. ಒಂಬತ್ತು ಮರಿಯಾನೆÀಗಳನ್ನು ಒಳಗೊಂಡ ಕಾಡಾನೆಗಳ ಹಿಂಡು ಕಣ್ಣನ್ ಮೇಲೆ ದಾಳಿ ಮಾಡಿ ಜೀವಹಾನಿಗೆ ಕಾರಣವಾಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries