HEALTH TIPS

ಕೊಂಕಣ ಪಥ ಜಲಾವೃತ; ಮಂಗಳೂರಿಗೆ ತೆರಳಬೇಕಿದ್ದ ರೈಲುಗಳ ಮಾರ್ಗ ಬದಲಾವಣೆ: 4 ರೈಲುಗಳು ರದ್ದು

              ತಿರುವನಂತಪುರಂ: ಕೊಂಕಣ ಮಾರ್ಗ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಮಾರ್ಗವಾಗಿ ತೆರಳುವ ರೈಲುಗಳ ಸಂಚಾರ ಮಾರ್ಗ ಬದಲಾವಣೆಯಾಗಲಿದೆ.

          ಸಂಚಾರ ಸಹಜ ಸ್ಥಿತಿಗೆ ಬರುವವರೆಗೆ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ತಿಳಿಸಿದೆ.

ರದ್ದುಗೊಂಡ ರೈಲುಗಳು:

ಮಡಗಾಂವ್-ಚಂಡೀಗಢ ಎಕ್ಸ್‍ಪ್ರೆಸ್

ಮಂಗಳೂರು ಸೆಂಟ್ರಲ್ - ಲೋಕಮಾನ್ಯ ತಿಲಕ್

ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‍ಎಂಟಿ ಎಕ್ಸ್‍ಪ್ರೆಸ್ ರೈಲು

ಸಾವಂತ್ ವಾಡಿ ರಸ್ತೆ - ಮಡಗಾಂವ್ ಜಂಕ್ಷನ್ ಪ್ಯಾಸೆಂಜರ್

ದಾರಿ ಬದಲಿಸಲಾದ ರೈಲುಗಳು:

ಎರ್ನಾಕುಳಂ ಜಂಕ್ಷನ್ - ಪುಣೆ ಜಂಕ್ಷನ್ ಎಕ್ಸ್‍ಪ್ರೆಸ್ ರೈಲು

ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‍ಎಂಟಿ ಎಕ್ಸ್‍ಪ್ರೆಸ್

ಎರ್ನಾಕುಳಂ ಜಂಕ್ಷನ್ - ಎಚ್ ನಿಜಾಮುದ್ದೀನ್

ತಿರುವನಂತಪುರಂ ಸೆಂಟ್ರಲ್ - ಎಚ್ ನಿಜಾಮುದ್ದೀನ್ ಎಕ್ಸ್‍ಪ್ರೆಸ್

ಲೋಕಮಾನ್ಯ ತಿಲಕ್ - ತಿರುವನಂತಪುರಂ ಸೆಂಟ್ರಲ್ ಎಕ್ಸ್‍ಪ್ರೆಸ್

ಲೋಕಮಾನ್ಯ ತಿಲಕ್ - ಕೊಚುವೇಲಿ ಎಕ್ಸ್‍ಪ್ರೆಸ್

ಎಚ್. ನಿಜಾಮುದ್ದೀನ್ - ತಿರುವನಂತಪುರಂ ಸೆಂಟ್ರಲ್ ಎಕ್ಸ್‍ಪ್ರೆಸ್

ಬಾವ್‍ನಗರ - ಕೊಚುವೇಲಿ ಎಕ್ಸ್‍ಪ್ರೆಸ್

ಲೋಕಮಾನ್ಯ ತಿಲಕ್ - ಎರ್ನಾಕುಳಂ ಎಕ್ಸ್‍ಪ್ರೆಸ್

ಇಂದೋರ್ ಜಂಕ್ಷನ್ - ಕೊಚುವೇಲಿ ಎಕ್ಸ್‍ಪ್ರೆಸ್

ಭಾಗಶಃ ರದ್ದುಗೊಂಡ ರೈಲುಗಳು:

ಮುಂಬೈ ಸಿ.ಎಸ್.ಎಂ.ಟಿ- ಮಡಗಾಂವ್ ಜಂಕ್ಷನ್ ಕೊಂಕಣಕನ್ಯಾ ಎಕ್ಸ್‍ಪ್ರೆಸ್

ಲೋಕಮಾನ್ಯ ತಿಲಕ್ - ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್‍ಪ್ರೆಸ್



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries