HEALTH TIPS

ಜುಲೈ 8 ಕ್ಕೆ ಅಗಸ್ತ್ಯ ಮಹಿಮೆ ಪ್ರಸಂಗ ಬಿಡುಗಡೆ ಹಾಗೂ ಪ್ರದರ್ಶನ

          ಮಂಜೇಶ್ವರ: ಸತೀಶ ಸುವರ್ಣ ಕೊಡ್ಲಮೊಗರು ಅವರ ಕಥಾ ಸಂಯೋಜನೆಯಲ್ಲಿ ಯೋಗೀಶ ರಾವ್ ಚಿಗುರುಪಾದೆ ಅವರು ಪದ್ಯ ರಚನೆಗೈದಿರುವ ‘ಅಗಸ್ತ್ಯ ಮಹಿಮೆ’ ನೂತನ ಯಕ್ಷಗಾನ ಪ್ರಸಂಗದ ಲೋಕಾರ್ಪಣೆ ಹಾಗೂ ಪ್ರದರ್ಶನ ಜುಲೈ 8 ರಂದು ಸೋಮವಾರ ಅಪರಾಹ್ನ 2.30ಕ್ಕೆ ಕರೋಪಾಡಿ ಗ್ರಾಮದ ಆನೆಕಲ್ಲು ಪಡ್ಪು ಶ್ರೀ ಜಲದುರ್ಗಾಪರಮೇಶ್ವರಿ ದೇವಸ್ಥಾನ   ದೇವಸ್ಥಾನದಲ್ಲಿ  ಜರಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries