HEALTH TIPS

ಸಂವಿಧಾನ ಮಿತಿ ಮೀರಬೇಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ

               ವದೆಹಲಿ: 'ರಾಜ್ಯ ಸರ್ಕಾರಗಳು ಸಂವಿಧಾನದ ಮಿತಿಯನ್ನು ಮೀರಿ ಯಾವುದೇ ವಿಷಯಗಳಲ್ಲಿ ಮಧ್ಯ ಪ್ರವೇಶಿಸಬಾರದು' ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

              ಕೇರಳ ಸರ್ಕಾರವು ಅಧಿಕಾರಿಯೊಬ್ಬರಿಗೆ 'ವಿದೇಶಾಂಗ ಸಹಕಾರ' ಹೊಣೆಗಾರಿಕೆ ನಿಗದಿಪಡಿಸಿದ ಬೆನ್ನಿಗೇ ಸಚಿವಾಲಯದ ವಕ್ತಾರ ರಣ್‌ಧೀರ್ ಜೈಸ್ವಾಲ್ ಈ ಮಾತು ಹೇಳಿದರು.

              'ಸಂವಿಧಾನದ 7ನೇ ಶೆಡ್ಯೂಲ್‌ನ ಪಟ್ಟಿ-1 ಒಕ್ಕೂಟದ ಪಟ್ಟಿಯ 10ನೇ ಅಂಶವು ಈ ವಿಷಯದಲ್ಲಿ ಸ್ಪಷ್ಟವಾಗಿದೆ. ವಿದೇಶಗಳಿಗೆ ಸಂಬಂಧಿಸಿದ ಯಾವುದೇ ವಿಷಯವು ಒಕ್ಕೂಟ ಸರ್ಕಾರದ ವಿವೇಚನಾಧಿಕಾರವಾಗಿದೆ' ಎಂದು ಉಲ್ಲೇಖಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries