HEALTH TIPS

ಕಾಡಾನೆ ಹಾವಳಿಗೆ ಪರಿಹಾರ ಕೋರಿ ಅರಣ್ಯ ಇಲಾಖೆಗೆ ಮೊರೆ ಹೋದ ರೈತ: ಅಕ್ಷಯ ಕೇಂದ್ರದಲ್ಲಿ ದೂರು ನೀಡುವಂತೆ ಸಲಹೆ!

                ಇಡುಕ್ಕಿ: ಕಾಡಾನೆ ಹಾವಳಿಗೆ ಪರಿಹಾರ ಕೇಳಿದ ರೈತನಿಗೆ ಅಕ್ಷಯ ಕೇಂದ್ರಕ್ಕೆ ದೂರು ನೀಡುವಂತೆ ಅರಣ್ಯ ಇಲಾಖೆ ಸೂಚಿಸಿದೆ ವಿದ್ಯಮಾನ ಬೆಳಕಿಗೆ ಬಂದಿದೆ.

                ಇಡುಕ್ಕಿಯ ಕಾಂತಲ್ಲೂರು ತಲಚೋರ್ ಕಡವಿಲ್ ಮೂಲದ ರಮೇಶ್ ಎಂಬಾತ ಅರಣ್ಯ ಇಲಾಖೆಯಿಂದ ನಗೆಪಾಟಲಿಗೀಡಾಗಿದ್ದಾನೆ. ರಮೇಶ್ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

             ತೀವ್ರ ಕಾಡಾನೆಗಳ ಹಾವಳಿಯ ಸಂದರ್ಭದಲ್ಲಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದಾಗ ಕ್ರಮ ಕೈಗೊಳ್ಳುವ ಬದಲು ಪರಿಹಾರಕ್ಕೆ ಅಕ್ಷಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ರಮೇಶ್ ಸೇರಿದಂತೆ ರೈತರು. ಕಾಳ್ಗಿಚ್ಚಿನಿಂದ ಕೂಲಿ ಕೆಲಸಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ, ಬದುಕುವುದು ಹೇಗೆಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಅವರು.

              ಕಳೆದ ಒಂದು ತಿಂಗಳಿನಿಂದ ಇಲ್ಲಿನ ಜನವಸತಿ ಪ್ರದೇಶಕ್ಕೆ ನುಗ್ಗುವ ಕಾಡಾನೆಗಳ ಹಿಂಡು ಏಲಕ್ಕಿ, ಬಾಳೆ, ಅಡಕೆ, ತೆಂಗು ಮುಂತಾದ ಕೃಷಿ ಬೆಳೆಗಳನ್ನು ನಾಶಪಡಿಸುತ್ತಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries