HEALTH TIPS

ಶ್ರೀ ಗುರುನರಸಿಂಹ ಯಕ್ಷಬಳಗದ ವತಿಯಿಂದ ತಾಡ ಗೋಪಾಲಕೃಷ್ಣ ಮಯ್ಯರಿಗೆ ಗೌರವಾರ್ಪಣೆ

           ಸಮರಸ ಚಿತ್ರಸುದ್ದಿ:  ಉಪ್ಪಳ: ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನ ಬಜೆ ಹೇರೂರು ಕ್ಷೇತ್ರದಲ್ಲಿ  ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ವತಿಯಿಂದ ಜರಗಿದ ತಾಳಮದ್ದಳೆ ಸಂದರ್ಭ ಯಕ್ಷಬಳಗದ ವತಿಯಿಂದ ಹಾಗೂ ಬಜೆ ಕ್ಷೇತ್ರದವತಿಯಿಂದ   ಹಿರಿಯ ಪಾಕತಜ್ಞ, ಹವ್ಯಾಸಿ ಯಕ್ಷಗಾನ ಕಲಾವಿದ  ತಾಡ ಗೋಪಾಲಕೃಷ್ಣ ಮಯ್ಯರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.


               

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries