HEALTH TIPS

ಕ್ಯಾಂಪ್ಕೊ ಬಾಯಾರು ಶಾಖೆಯ ಸದಸ್ಯನಿಗೆ ಸಹಾಯ ಧನ ಹಸ್ತಾಂತರ

            ಉಪ್ಪಳ:  ಕ್ಯಾಂಪ್ಕೊ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಬಾಯಾರು ಶಾಖೆಯ  ಸಕ್ರಿಯ ಸದಸ್ಯ ಚಾಲ್ರ್ಸ ಮಂತೇರೋ ಪೈವಳಿಕೆ ಇವರ ಆಂಜಿಯೋಪ್ಲಾಸ್ಟ್ ಹೃದಯ ಚಿಕಿತ್ಸೆಗೆ ಸಹಾಯ ಧನದ ಮೊತ್ತ ರೂ.50,000 (ರೂಪಾಯಿ ಐವತ್ತು ಸಾವಿರ)ದ  ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ಬಾಲಕೃಷ್ಣ ರೈ ಬಾನೊಟ್ಟು ಹಸ್ತಾಂತರಿಸಿದರು. ಈ ಸಂದಭರ್Àದಲ್ಲಿ ಕ್ಯಾಂಪ್ಕೊ  ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಕ್ಯಾಂಪ್ಕೊ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಚಂದ್ರ ಯಂ, ಬಾಯಾರು ಶಾಖೆಯ ಪ್ರಬಂಧಕ ರಮೇಶ್ ವೈ, ಬದಿಯಡ್ಕ ಶಾಖಾ ಪ್ರಬಂಧಕ ಶಾಮಪ್ರಶಾಂತ್ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries