HEALTH TIPS

ಕೋಟಿಪಂಚಾಕ್ಷರಿ ಜಪ ಯಜ್ಞ-ನಾಳೆ ಸಮಿತಿ ರಚನಾ ಸಭೆ

                 ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ನಡೆಯಲಿರುವ ಕೋಟಿಪಂಚಾಕ್ಷರಿ ಜಪ ಯಜ್ಞದ ಮಹಿಳಾ ಸಮಿತಿ,ಪ್ರಚಾರ ಸಮಿತಿ,ವಾರ್ಡ್ ಸಮಿತಿ ರಚನೆ  ಹಾಗೂ ಜನ ಪ್ರತಿನಿಧಿಗಳ ಸಭೆ ಜುಲೈ ೨೮ರಂದು ಸಂಜೆ ೪ಕ್ಕೆ ದೇವಸ್ಥಾನದಲ್ಲಿ ಜರುಗಲಿರುವುದು.  ಎಲ್ಲ ಭಕ್ತಾದಿಗಳು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ. ದೇವಸ್ಥಾನದಲ್ಲಿ ಡಇಸೆಂಬರ್ ತಿಂಗಳಲ್ಲಿ ಕೋಟಿಪಂಚಾಕ್ಷರಿ ಜಪ ಯಜ್ಞ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries