ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ನಡೆಯಲಿರುವ ಕೋಟಿಪಂಚಾಕ್ಷರಿ ಜಪ ಯಜ್ಞದ ಮಹಿಳಾ ಸಮಿತಿ,ಪ್ರಚಾರ ಸಮಿತಿ,ವಾರ್ಡ್ ಸಮಿತಿ ರಚನೆ ಹಾಗೂ ಜನ ಪ್ರತಿನಿಧಿಗಳ ಸಭೆ ಜುಲೈ ೨೮ರಂದು ಸಂಜೆ ೪ಕ್ಕೆ ದೇವಸ್ಥಾನದಲ್ಲಿ ಜರುಗಲಿರುವುದು. ಎಲ್ಲ ಭಕ್ತಾದಿಗಳು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ. ದೇವಸ್ಥಾನದಲ್ಲಿ ಡಇಸೆಂಬರ್ ತಿಂಗಳಲ್ಲಿ ಕೋಟಿಪಂಚಾಕ್ಷರಿ ಜಪ ಯಜ್ಞ ನಡೆಯಲಿದೆ.