ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಏಳನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಅಧ್ಯಾಪಿಕೆಯ ನೇತೃತ್ವದಲ್ಲಿ ಕುಂಟಾರಿನ ಕೃಷಿ ಫಾರ್ಮ್ಗೆ ಭೇಟಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಪ್ರಕಾಶ್ ಅವರು ಫಾರ್ಮ್ನಲ್ಲಿ ನಡೆಯುವ ಕಸಿ ಕಟ್ಟುವುದೇ ಮೊದಲಾದ ಕೃಷಿ ಸಂಬಂಧಿತ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.