ಪೆರ್ಲ : ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿಗೆ ೨೦೨೪-೨೦೨೯ನೇ ವರ್ಷದ ಆಡಳಿತ ಸಮಿತಿ ಅವಿರೋಧ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಬಿ.ಎಸ್.ಗಾಂಭೀರ್ ದಂಬೆಕಾನ, ಉಪಾಧ್ಯಕ್ಷರಾಗಿ ಲೋಕನಾಥ ಶೆಟ್ಟಿ ಮಾಯಿಲೆಂಗಿ, ನಿರ್ದೇಶಕರಾಗಿ ಅಬ್ದುಲ್ ರಜಾಕ್ ಕೆಜಕ್ಕಾರು, ಪ್ರಶಾಂತ್ ಭಟ್ ಬಟ್ಯಮೂಲೆ, ಶಂಕರ ರೈ ಬಾಳೆಮೂಲೆ, ದಯಾನಂದ ನಾಯ್ಕ್ ಪೆರ್ಲತ್ತಡ್ಕ, ರಾಧಿಕಾ ಕುಡ್ತಡ್ಕ, ಬಾಳಕ್ಕ ಪೆರ್ಲತ್ತಡ್ಕ, ಚಂದ್ರಾವತಿ ಪೆರ್ಲತ್ತಡ್ಕ ಅವಿರೋಧವಾಗಿ ಆಯ್ಕೆಯಾದರು.