HEALTH TIPS

ರಾಜ್ಯದಲ್ಲಿ ಐಪಿಎಸ್ ಮುಖ್ಯಸ್ಥರ ಹುದ್ದೆಯಲ್ಲಿ ಹೊಸ ಬದಲಾವಣೆ: ಕಾಸರಗೋಡು ಸಹಿತ ಹಲವು ಎಸ್ಪಿಗಳ ವರ್ಗಾವಣೆ

                ತಿರುವನಂತಪುರಂ: ರಾಜ್ಯದಲ್ಲಿ ಐಪಿಎಸ್ ಮುಖ್ಯಸ್ಥರ ಹುದ್ದೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಏಳು ಮಂದಿ ಎಸ್ಪಿಗಳು ಮತ್ತು ಇಬ್ಬರು ಆಯುಕ್ತರ ಬದಲಾವಣೆಯಾಗಿದೆ.

                  ಕೋಝಿಕ್ಕೋಡ್ ಗ್ರಾಮಾಂತರ, ಕಾಸರಗೋಡು, ಕಣ್ಣೂರು ಗ್ರಾಮಾಂತರ ಕೊಟ್ಟಾಯಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ವಯನಾಡ್ ಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಇನ್ಮುಂದೆ ತಲಾ ಇಬ್ಬರು ಐಪಿಎಸ್ ಅಧಿಕಾರಿಗಳಿರುವ ಡಿಸಿಪಿಗಳು ಇರಲಿದ್ದಾರೆ.

           ಕಾಫಿರ್ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳೂ ಬದಲಾಗಿದ್ದಾರೆ. ಕೋಝಿಕ್ಕೋಡ್ ಕಮಿಷನರ್ ರಾಜ್ ಪಾಲ್ ಮೀನಾ ಅವರನ್ನು ಕಣ್ಣೂರು ರೇಂಜ್‍ನ ಡಿಐಜಿಯನ್ನಾಗಿ ಮಾಡಲಾಗಿದೆ. ಈ ಹಿಂದೆ ಡಿಐಜಿ ಥಾಮ್ಸನ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಕೋಝಿಕ್ಕೋಡ್ ಗ್ರಾಮಾಂತರ ಎಸ್ಪಿ ಅರವಿಂದ್ ಸುಕುಮಾರನ್ ಅವರನ್ನೂ ಸ್ಥಳಾಂತರಿಸಲಾಗಿದೆ.  ಥಾಮ್ಸನ್ ಮತ್ತು ಅರವಿಂದ್ ಸುಕುಮಾರ್ ಕಾಫಿರ್ ಸ್ಕ್ರೀನ್‍ಶಾಟ್ ಪ್ರಕರಣದ ತನಿಖೆ ನಡೆಸುತ್ತಿದ್ದರು. ಟಿ ನಾರಾಯಣನ್ ಕೋಝಿಕ್ಕೋಡ್‍ನ ನೂತನ ಆಯುಕ್ತರಾಗಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries