HEALTH TIPS

ಐಎಎಸ್ ಮುಖ್ಯಸ್ಥರ ಪುನರ್ರಚನೆ; ಪಿಆರ್‍ಡಿ ನಿರ್ದೇಶಕರಾಗಿ ಟಿ.ವಿ. ಸುಭಾಷ್: ಶ್ರೀರಾಮ್ ವೆಂಕಟರಾಮನ್ ಕೇರಳ ಫೈನಾನ್ಶಿಯಲ್ ಕಾರ್ಪೋರೇಶನ್‍ನ ಹೆಚ್ಚುವರಿ ಉಸ್ತುವಾರಿ

              ತಿರುವನಂತಪುರಂ: ಕೇರಳದಲ್ಲಿ ಐಎಎಸ್ ಮುಖ್ಯಸ್ಥಡಿ ಸ್ಥಾನವನ್ನು ಪುನರ್ರಚಿಸಲಾಗಿದೆ. ಗೃಹ ಇಲಾಖೆ ಕಾರ್ಯದರ್ಶಿ ವಿಶ್ವನಾಥ ಸಿನ್ಹಾ ನೀರಾವರಿ ಇಲಾಖೆ ಹಾಗೂ ಡಾ.ವೀಣಾ ಎನ್ ಮಾಧವನ್ ಅವರಿಗೆ ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಹೊಣೆಯನ್ನೂ ನೀಡಲಾಗಿದೆ. ಜಲ ಪ್ರಾಧಿಕಾರಕ್ಕೆ  ಜೀವನ್ ಬಾಬು ಅವರನ್ನು ಎಂಡಿಯಾಗಿ ನೇಮಿಸಿದೆ. ಶ್ರೀರಾಮ್ ವೆಂಕಟರಾಮನ್ ಅವರಿಗೆ ಕೇರಳ ಹಣಕಾಸು ನಿಗಮದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ. ಪಿಆರ್‍ಡಿ ನಿರ್ದೇಶಕರಾಗಿ ಟಿ.ವಿ. ಸುಭಾಷ್ ಅವರನ್ನು ನೇಮಿಸಲಾಗಿದೆ. 

             ವಿನಯ್ ಗೋಯಲ್ ಅವರು ಹೊಸ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರಾಗಿದ್ದಾರೆ. ಡಿ.ಸಜಿತ್ ಬಾಬು ಅವರನ್ನು ಸಹಕಾರ ಇಲಾಖೆ ನಿಬಂಧಕರನ್ನಾಗಿ ನೇಮಿಸಲಾಗಿದೆ. ಕೆ ಗೋಪಾಲಕೃಷ್ಣನ್ ಅವರು ಕೈಗಾರಿಕೆ ಇಲಾಖೆಯ ನಿರ್ದೇಶಕರಾಗಿರುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries