HEALTH TIPS

ಉಳಿಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

              ಮಧೂರು: ಉಳಿಯ ತರುಣಕಲಾವೃಂದ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಘದ ಗೌರವಾಧ್ಯಕ್ಷ ಉಳಿತ್ತಾಯ ವಿಷ್ಣು ಆಸ್ರರವರು ಧ್ವಜರೋಹಣಗೈದು, ದಿನದ ಮಹತ್ವದ ಕುರಿತು ಮಾತನಾಡಿದರು. ಸುರೇಶ್. ಯು. ಅರ್ ಅಧ್ಯಕ್ಷತೆ ವಹಿಸಿದ್ದರು.  ಮುರಳಿ ಕೃಷ್ಣ ಆಸ್ರ, ಪ್ರಭಾಕರ ಉಳಿಯ, ರಾಮಕೃಷ್ಣ, ತಿಲಕೇಶ್, ವಿಮಲ,ಅನಂದಿ, ಗಣೇಶ್ ಗಟ್ಟಿ ಉಳಿಯ, ಹರೀಶ್ ಯು.ಕೆ, ಅಜಿತ್ ಗಟ್ಟಿ, ಗೋಪಾಲ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮರಾಜ ಸ್ವಾಗತಿಸಿ, ರಾಜೇಶ್ ವಂದಿಸಿದರು.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries