HEALTH TIPS

ವಯನಾಡ್: ವಿಪತ್ತು ಪ್ರದೇಶಗಳಲ್ಲಿ ಗ್ರಾಹಕರಿಗೆ ಆರು ತಿಂಗಳವರೆ ಉಚಿತ ವಿದ್ಯುತ್

                ತಿರುವನಂತಪುರಂ: ವಯನಾಡಿನ ವಿಪತ್ತು ಪ್ರದೇಶಗಳಲ್ಲಿ ಆರು ತಿಂಗಳವರೆಗೆ ಗ್ರಾಹಕರಿಂದ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಬಾರದು ಎಂದು ವಿದ್ಯುತ್ ಸಚಿವ ಕೆ.ಕೃಷ್ಣನ್ ಕುಟ್ಟಿ ಹೇಳಿದ್ದಾರೆ.

                ಮೆಪ್ಪಾಡಿ ಪಂಚಾಯಿತಿಯ 10, 11 ಮತ್ತು 12ನೇ ವಾರ್ಡ್‍ಗೆ ಸೇರಿದ ಕೆಎಸ್‍ಇಬಿಯ ಚುರಲ್‍ಮಲಾ ಎಕ್ಸ್‍ಚೇಂಜ್, ಚುರಲ್‍ಮಲಾ ಟವರ್, ಮುಂಡಕೈ, ಕೆ.ಕೆ.ನಾಯರ್, ಅಂಬೇಡ್ಕರ್ ಕಾಲೋನಿ, ಅಟ್ಟಮಾಳ, ಅಟ್ಟಮಲ ಪಂಪ್ ಟ್ರಾನ್ಸ್‍ಫಾರ್ಮರ್‍ಗಳಿಗೆ ಸೇರಿದ ಗ್ರಾಹಕರಿಗೆ ಮುಂದಿನ ಆರು ತಿಂಗಳವರೆಗೆ ಉಚಿತ ವಿದ್ಯುತ್ ಪೂರೈಸಲು ಸೂಚನೆ ನೀಡಲಾಗಿದೆ.

             ವಿಪತ್ತು ಪ್ರದೇಶದ 1139 ಗ್ರಾಹಕರು ಇದರ ಪ್ರಯೋಜನ ಪಡೆಯಲಿದ್ದಾರೆ. ಸುಮಾರು 385 ಮನೆಗಳು ಸಂಪೂರ್ಣ ಕುಸಿದಿರುವುದನ್ನು ಕೆಎಸ್‍ಇಬಿ ಪತ್ತೆ ಮಾಡಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries