HEALTH TIPS

ವಯನಾಡು ದುರಂತಕ್ಕೆ ಕೊಂಡೆವೂರು ಶ್ರೀ ಖೇದ

            ವಯನಾಡಿನಲ್ಲಿ  ಅದೆಷ್ಟೊ ಜನರ ಪ್ರಾಣ ಹಾನಿಗೆ ಕಾರಣವಾಗಿರುವ ಭೀಕರ ಭೂಕುಸಿತದಿಂದ ಉಂಟಾಗಿರುವ ದುರ್ಘಟನೆಯು ಅತ್ಯಂತ ದು:ಖಕರವಾಗಿದೆ ಎಂದು ಕೊಂಡೆವೂರು ಮಠದ ಪೂಜ್ಯ  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಖೇದ ವ್ಯಕ್ತಪಡಿಸಿದ್ದಾರೆ. ಪ್ರಕೃತಿ ಮಾತೆ ಶಾಂತಳಾಗಿ ಜೀವ ರಾಶಿಗಳ ಮೇಲೆ ಕೃಪೆತೋರುವಂತಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries