HEALTH TIPS

ವಯನಾಡ್ ಸಂತ್ರಸ್ತರಿಗೆ ಮುಹಿಮ್ಮತ್ ಶಾಲೆಯಿಂದ ಆಹಾರ ಸಾಮಗ್ರಿ ಹಸ್ತಾಂತರ

             ಸಮರಸ ಚಿತ್ರಸುದ್ದಿ: ಕುಂಬಳೆ:  ವಯನಾಡು ದುರಂತದಲ್ಲಿ ಸಂತ್ರಸ್ತರಿಗೆ ಪುತ್ತಿಗೆಯ ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯ ವತಿಯಿಂದ ಪ್ರಥಮ ಹಂತದ ವಿವಿಧ ಆಹಾರ ಸಾಮಗ್ರಿಗಳ ಸಹಾಯವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಕೆ.ವಿ.ರೇಷ್ಮಾ ನೇತೃತ್ವದಲ್ಲಿ ಪ್ರಾಂಶುಪಾಲ ರೂಪೇಶ್ ಎ.ಟಿ, ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್, ನೌಕರ ಸಂಘದ ಸದಸ್ಯರಾದ ಅಹಮ್ಮದ್ ಸಾದಿಕ್, ಆಸಿಫ್ ಹುಸೂರ್ ಶಿರೆಸ್ತೇದಾರ್ ಎಂ.ವಿ.ರಾಜೇಶ್ ಅವರಿಗೆ ಹಸ್ತಾಂತರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries