HEALTH TIPS

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ವಿದ್ಯಾಗಿರಿಯಲ್ಲಿ ಶ್ರಮದಾನ

             ಬದಿಯಡ್ಕ: ಶ್ರೀ ಕ್ಷೇತ್ರ ಜರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಾಸರಗೋಡು ತಾಲೂಕಿನ ಬದಿಯಡ್ಕ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಶ್ರಮದಾನವು ವಿದ್ಯಾಗಿರಿ ಧರ್ಮಶಾಸ್ತ್ರ ಭಜನಾ ಮಂದಿರದಲ್ಲಿ  ನಡೆಯಿತು. ಶ್ರಮದಾನದಲ್ಲಿ ಶೌರ್ಯ ಘಟಕದ ಸದಸ್ಯರು, ಕಾಸರಗೋಡು ತಾಲೂಕಿನ ಜನಜಾಗೃತಿ ಅಧ್ಯಕ್ಷ ಅಖಿಲೇಶ್ ನಗುಮುಗಮ್, ಬದಿಯಡ್ಕ  ವಲಯದ ಮೇಲ್ವಿಚಾರಕ  ಗೋಪಾಲಕೃಷ್ಣ, ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷ ತಾರಾನಾಥ ರೈ, ಸೇವಾ ಪ್ರತಿನಿಧಿ ಕವಿತಾ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries