ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚಾರಣೆಯ ಅಂಗವಾಗಿ ಎಡನೀರು ಮಠದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಶ್ರಾವಣಿ ಶಾಸ್ತಿç ಹಾಗೂ ಕು. ಲಹರಿ ಡೋಂಗ್ರೆ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಕೀ-ಬೋರ್ಡ್ಪುರುಷೋತ್ತಮ ಕೊಪ್ಪಲ್, ವಯಲಿನ್ನಲ್ಲಿ ಕು. ತನ್ಮಯಿ, ಉಪ್ಪಂಗಳ, ತಬ್ಲಾದಲ್ಲಿ ಲವಕುಮಾರ್ ಐಲ, ರಿದಂ ಪ್ಯಾಡ್ನಲ್ಲಿ ಪ್ರಭಾಕರ ಮಲ್ಲ, ಮೃದಂಗದಲ್ಲಿ ಕು. ಶ್ರೀವರ್ಧನ ಡೋಂಗ್ರೆ ಜೊತೆಗೂಡಿದರು.