HEALTH TIPS

ಆದೂರು ಪೆರುಂಕಳಿಯಾಟ: ಗದ್ದೆಯಲ್ಲಿ ಕಳೆಕೀಳುವ ಚಟುವಟಿಕೆ

      ಸಮರಸ ಚಿತ್ರಸುದ್ದಿ:  ಮುಳ್ಳೇರಿಯ: ಆದೂರು ಶ್ರೀಭಗವತಿ ದೈವಸ್ಥಾನದಲ್ಲಿ ಮುಂದಿನ ಜನವರಿ 19 ರಿಂದ 24ರ ವರೆಗೆ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವ ಹಿನ್ನೆಲೆಯಲ್ಲಿ ಮಹೋತ್ಸವಕ್ಕೆ ಅರಶಿನ ಗಂಧಪ್ರಸಾದಕ್ಕೆ ಬೇಕಾಗಿ ಬೆಳೆಸಿದ ಅರಸಿನ ಗಿಡಗಳ ಪರಿಪೋಷಣೆ ಹಾಗೂ ಕಳೆಕೀಳುವ ಪ್ರಕ್ರಿಯೆ ಭಾನುವಾತ ಆದೂರು ಬಯಲಲ್ಲಿ ನಡೆಯಿತು. ಜನಾರ್ದನ ನಾಯರ್ ಹಾಗೂ ಕುಞÂ್ಞ ಕಣ್ಣನ್ ಮಣಿಯಾಣಿ ನೇತೃತ್ವ ವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries