ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕುಳೂರು ಸಂತಡ್ಕದ ಶ್ರೀಅರಸು ಸಂಕಲ ದೈವಕ್ಷೇತ್ರದ ನವೀಕರಣಗೊಳ್ಳಲಿರುವ ವಿಜ್ಞಾಪನಪತ್ರ ಬಿಡುಗಡೆ ಶುಕ್ರವಾರ ವರಮಹಾಲಕ್ಷ್ಮಿ ವ್ರತಚಾರಣೆಯ ಸಂದರ್ಭ ಒಡಿಯೂರು ಶ್ರೀಗುರು ದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯೀ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿ ಆಶೀರ್ವಾಚನ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಪುನಃನವೀಕರಣ ರೂವಾರಿ ಡಾ. ಶ್ರೀಧರ ಭಟ್ ಮತ್ತು ಇತರ ಅತಿಥಿಗಳು, ಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.