HEALTH TIPS

ಸಿದ್ಧನಕರೆ ಶಂಕರ ಭಟ್ಟ ನಿಧನ

      ಬದಿಯಡ್ಕ: ಬದಿಯಡ್ಕ ನೀರ್ಚಾಲಿನ ಅಕ್ಷಯ ನಿವಾಸದ ಸಿದ್ಧನಕೆರೆ ಶಂಕರ ಭಟ್ಟ(79)ಅವರು ಶುಕ್ರವಾರ ನಿಧನರಾದರು. ಕಾಸರಗೋಡು ತಾಲೂಕು ರೆವೆನ್ಯೂ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಪುತ್ರನೊಂದಿಗೆ ನೀರ್ಚಾಲಿನಲ್ಲಿ ಅಕ್ಷಯ ಕೇಂದ್ರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. 


 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries