HEALTH TIPS

ಸೆ. 25ರಂದು ಉತ್ತರ ವಲಯ ಅಂಚೆ ಅದಾಲತ್-ದೂರು ಸಲ್ಲಿಕೆಗೆ ಅವಕಾಶ

ಕಾಸರಗೋಡು:  ಉತ್ತರ ವಲಯ ಅಂಚೆ ಅದಾಲತ್ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11.30 ಕ್ಕೆ ಕೋಯಿಕ್ಕೋಡಿನ ಉತ್ತರ ವಲಯ ಪೆÇೀಸ್ಟ್ ಮಾಸ್ಟರ್ ಜನರಲ್ ಕಚೇರಿಯಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲೆಯ ದೂರುದಾರರಿಗೆ ಪತ್ರಗಳು, ಮನಿ ಆರ್ಡರ್, ಪಾರ್ಸೆಲ್ ಸೇವೆ, ಸ್ಪೀಡ್ ಪೆÇೀಸ್ಟ್, ಉಳಿತಾಯ ಬ್ಯಾಂಕ್ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳನ್ನು ಸೆಪ್ಟೆಂಬರ್ 20 ರೊಳಗೆ ಉತ್ತರ ವಲಯದ ಪೆÇೀಸ್ಟ್ ಮಾಸ್ಟರ್ ಜನರಲ್ ಕಚೇರಿಗೆ ಸಲ್ಲಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230885, 04994 230746)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries