HEALTH TIPS

ಪರೀಕ್ಷೆ ಮುಕ್ತಾಯ: ರಾಜ್ಯದಲ್ಲಿ ಶಾಲೆಗಳಿಗೆಓಣಂ ರಜೆ

ತಿರುವನಂತಪುರಂ: ಓಣಂ ರಜೆ ಹಿನ್ನೆಲೆಯಲ್ಲಿ ಇಂದು ರಾಜ್ಯದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಓಣಂ ಆಚರಣೆ ಹಿನ್ನೆಲೆಯಲ್ಲಿ ಹತ್ತುದಿನಗಳ ರಜೆ ಘೋಷಿಸಲಾಗಿದೆ. 

ತಿರುವನಂತಪುರ ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ಸೋಮವಾರ ರಜೆ ಇದ್ದ ಕಾರಣ ಅಂದು ಮುಂದೂಡಲಾಗಿದ್ದ ಪರೀಕ್ಷೆ ಇಂದು ನಡೆಯಿತು. ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಏತನ್ಮಧ್ಯೆ, ವಯನಾಡ್ ದುರಂತದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸರ್ಕಾರದ ಓಣಂ ಆಚರಣೆಯ ಗೌಜು ಮುಂದೂಡಲಾಗಿದೆ. ಸೆಕ್ರೆಟರಿಯೇಟ್‍ನಲ್ಲಿ ಓಣಂ ಆಚರಣೆಯನ್ನು ರದ್ದುಗೊಳಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಓಣಂ ಆಚರಣೆ ನಡೆಯುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries