HEALTH TIPS

ಕೇರಳದಲ್ಲಿ ಬಣ್ಣ ಬದಲಿಸಲಿರುವ ರೈಲುಗಳು!: ತಿರುವನಂತಪುರಂ - ಕಣ್ಣೂರು ಜನಶತಾಬ್ದಿ ಎಕ್ಸ್‍ಪ್ರೆಸ್‍ಗೆ ಹೊಸ ಎಲ್.ಎಚ್.ಬಿ. ಕೋಚ್‍ಗಳು

                ತಿರುವನಂತಪುರಂ: ಕೇರಳದ ರೈಲುಗಳು ಹೊಸ ರೂಪ ಪಡೆಯಲಿವೆ. ರೈಲ್ವೆಯು ತಿರುವನಂತಪುರಂ-ಕಣ್ಣೂರು ಜನಶÀತಾಬ್ದಿ ಎಕ್ಸ್‍ಪ್ರೆಸ್‍ಗೆ ಎಲ್‍ಎಚ್‍ಬಿ ಕೋಚ್‍ಗಳನ್ನು ಮಂಜೂರು ಮಾಡಿದೆ. ಇವು ಜರ್ಮನ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಸ್ಟೇನ್‍ಲೆಸ್ ಸ್ಟೀಲ್ ಕೋಚ್‍ಗಳಾಗಿವೆ.

            ಸೆಪ್ಟೆಂಬರ್ 29 ರಿಂದ ತಿರುವನಂತಪುರದಿಂದ ಮತ್ತು 30 ರಿಂದ ಕಣ್ಣೂರಿನಿಂದ ಸೇವೆಯಲ್ಲಿ ಹೊಸ ಕೋಚ್‍ಗಳು ಇರುತ್ತವೆ ಎಂದು ತಿಳಿಸಲಾಗಿದೆ. ತಿರುವನಂತಪುರಂ-ಕೋಝಿಕೋಡ್ ಜನಶÀತಾಬ್ದಿ ಮತ್ತು ಎರ್ನಾಕುಳಂ-ಬೆಂಗಳೂರು ಇಂಟರ್‍ಸಿಟಿಯ ಕೋಚ್‍ಗಳು ಸಹ ಪರಿಗಣನೆಯಲ್ಲಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries