HEALTH TIPS

ಮಧೂರು ಮೂಡಪ್ಪ ಸೇವೆ: ಕಬ್ಬಿನ ಸಸಿ ವಿತರಣೆ

        ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಗೆ ಅಗತ್ಯವಿರುವ ಕಬ್ಬು ನೆಟ್ಟುಬೆಳೆಸುವ ನಿಟ್ಟಿನಲ್ಲಿ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಶ್ರೀಮಠದಿಂದ ಕಳುಹಿಸಿಕೊಟ್ಟ ಕಬ್ಬಿನ ಸಸಿಗಳನ್ನು ಭಾನುವಾರ  ದೇವಾಲಯದಲ್ಲಿ ಭಕ್ತಾದಿಗಳಿಗೆ  ವಿತರಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries