HEALTH TIPS

ಏತಡ್ಕ: ಶಿವಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕ ಬಿಡುಗಡೆ

            ಬದಿಯಡ್ಕ: ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಶಿವಾರ್ಪಣೆ ವಿನೂತನ ಯೋಜನೆ ನಡೆಯಲಿದೆ.ಈ ಯೋಜನೆಯ ಅಂಗವಾಗಿ ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ಬಿಡುಗಡೆಯನ್ನು ಬದಿಯಡ್ಕದ ಉದ್ಯಮಿ ಬಿ.ಗೋಪಾಲಕೃಷ್ಣ ಪೈಯವರು ನೆರವೇರಿಸಿ  ಅಭಿಯಾನದಲ್ಲಿ ಭಾಗವಹಿಸುವಂತೆ ಕರೆಯಿತ್ತರು.

             ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರ ವೈ .ಶಾಮ ಭಟ್, ಖಜಾಂಜಿ ವೈ.ವಿ.ಸುಬ್ರಹ್ಮಣ್ಯ, ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ , ಚಂದ್ರಶೇಖರ ಏತಡ್ಕ , ವೈ.ವಿ.ಸದಾಶಿವ ಹಾಗೂ ಪೈ ಕುಟುಂಬದ ಬಂಧು ಮಿತ್ರರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries