HEALTH TIPS

ಕಣ್ಣೂರು ವಿವಿ.ಕಾಸರಗೋಡು ತರಬೇತಿ ಕೇಂದ್ರದಲ್ಲಿ ಓಣಂ ರಂಗೋಲಿ

ಸಮರಸ ಚಿತ್ರಸುದ್ಧಿ: ಕಾಸರಗೋಡು: ಕಾಸರಗೋಡಿನ ಕಣ್ಣೂರು ವಿಶ್ವವಿದ್ಯಾಲಯದ ಶಿಕ್ಷಕರ ತರಬೇತಿ ಕೇಂದ್ರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೂವಿನ ರಂಗೋಲಿ ರಚಿಸಿ ಓಣಂ ಹಬ್ಬ ಆಚರಿಸಿದರು. ಲಕ್ಷ್ಮೀ ಮಹೇಂದ್ರನ್, ಪಿ. ನಿರಂಜನಾತ್ರಿ.ಪಿ. ಅಮಯ ಟಿವಿ, ಅನಸ್ವರ, ನಿವೇದ್ಯಾ ಮುರಳಿ, ಎ.ಪಿ. ರಶ್ಮಿ ಮತ್ತಿತರರು ಓಣಂ ಆಚರಣೆಯ ನೇತೃತ್ವ ವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries