HEALTH TIPS

ಭಾರತ ನೆರವಿನ ಯೋಜನೆಗಳು ಬಾಂಗ್ಲಾದಲ್ಲಿ ಮುಂದುವರಿಕೆ

Top Post Ad

Click to join Samarasasudhi Official Whatsapp Group

Qries

 ಢಾಕಾ: 'ಭಾರತ ನೆರವಿನ ಯೋಜನೆಗಳು ಅತ್ಯಂತ ಮಹತ್ವದ್ದಾಗಿವೆ. ಹೊಸ ಆಡಳಿತದಲ್ಲಿಯೂ ಈ ಯೋಜನೆಗಳು ಬಾಗ್ಲಾದೇಶದಲ್ಲಿ ಮುಂದುವರಿಯಲಿವೆ' ಎಂದು ಇಲ್ಲಿನ ಮಧ್ಯಂತರ ಸರ್ಕಾರದ ಉನ್ನತ ಸಲಹೆಗಾರರು ತಿಳಿಸಿದ್ದಾರೆ.

'ಭಾರತದೊಡನೆ ಸಹಕಾರವರ್ಧನೆಗೆ ಢಾಕಾ ಎದುರುನೋಡುತ್ತಿರುವುದಾಗಿ ಭಾರತದ ಹೈಕಮಿಷನರ್‌ ಪ್ರಣಯ್‌ ವರ್ಮಾ ಜತೆಗೆ ನಡೆದ ಸಭೆಯಲ್ಲಿ ಬಾಂಗ್ಲಾದೇಶದ ಹಣಕಾಸು ಸಲಹೆಗಾರ ಸಲೇಹುದ್ದೀನ್‌ ಅಹಮ್ಮದ್‌ ತಿಳಿಸಿದ್ದಾರೆ' ಎಂದು ಸರ್ಕಾರಿ ಸ್ವಾಮ್ಯದ ಬಿಎಸ್‌ಎಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries