HEALTH TIPS

ಸಂತಡ್ಕ : ಶ್ರೀ ವ್ಯಾಘ್ರ ಚಾಮುಂಡಿ, ಕೊರತಿ, ಗುಳಿಗ ದೈವ ಸಾನಿಧ್ಯಗಳ ಶಿಲಾನ್ಯಾಸ

ಮಂಜೇಶ್ವರ: ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ, ಕೊರತಿ, ಗುಳಿಗ ದೈವ ಸಾನಿಧ್ಯಗಳ ಶಿಲಾನ್ಯಾಸ ಕುಡುಪು ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಡಾ.ಶ್ರೀಧರ ಭಟ್, ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ವಿವಿಧ ಮನೆತನದವರು, ಸುಣ್ಣಾರ ಬೀಡು ಕುಟುಂಬಸ್ಥರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries