HEALTH TIPS

ದುಬೈ ಗಡಿನಾಡ ಉತ್ಸವ: ಸಚಿವ ಮಹಮ್ಮದ್ ರಿಯಾಸ್ ಅವರಿಂದ ಭಿತ್ತಪತ್ರ ಬಿಡುಗಡೆ

 

ತಿರುವನಂತಪುರಂ: ದುಬೈ ಊದ್ ಮೇತದಲ್ಲಿರುವ ದುಬೈ ಜೆಮ್ ಶಾಲಾ ಸಭಾಂಗಣದಲ್ಲಿ 2024 ಅಕ್ಟೋಬರ್ 13ರಂದು ನಡೆಯಲಿರುವ 'ದುಬೈ ಗಡಿನಾಡ ಉತ್ಸವ'ದ ಬಿತ್ತಿಪತ್ರವನ್ನು ಕೇರಳದ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪಿ ಎ ಮೊಹಮ್ಮದ್ ರಿಯಾಜ್ ತಿರುವನಂತಪುರದ ತಮ್ಮ  ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ  ಶಾಸಕ ಎ.ಕೆ.ಎಂ ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯಕಟ್ಟೆ, ದುಬೈ ಗಡಿನಾಡ ಉತ್ಸವದ ಸಂಚಾಲಕ ಜೆಡ್ ಎ ಕಯ್ಯಾರ್ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries