HEALTH TIPS

ವಯನಾಡ್ ಸಂತ್ರಸ್ಥರಿಗಾಗಿ ಚಿತ್ರದಾರಂ ಕಾರ್ಯಕ್ರಮ

ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯ-ಗ್ರಂಥಾಲಯ ಹಾಗೂ ಕಾಸರಗೋಡು ಜಿಲ್ಲಾ ಚಿತ್ರಕಲಾವಿದರ ಸಂಘದ ಸಂಯುಕ್ತ ಆಶ್ರಯದಲ್ಲಿ ವಯನಾಡಿನ ನಿರ್ಗತಿಕರಿಗೆ ಚಿತ್ರದಾರಂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘದ ಜಿಲ್ಲಾಧ್ಯಕ್ಷ ಕೆ. ನಾರಾಯಣ ಉದ್ಘಾಟಿಸಿದರು. ಕೆ.ಮಣಿಕಂಠನ್ ಪೆರುಂಬಳ, ಕೆ.ಕೆ.ಮೋಹನನ್, ಜಿ.ಕೆ.ಭಟ್, ಸಾಯನಕುಮಾರ್, ಎ.ಕೆ.ಬಾಲಚಂದ್ರನ್ ಮಾಸ್ತರ್, ಹರೀಶ್ ಮಾತನಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries