ಕಾನ್ಪುರ: 'ಹಳಿಯ ಮೇಲೆ ಸಿಲಿಂಡರ್ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ನಮಗೆ ಮಹತ್ವದ ಸುಳಿವೊಂದು ದೊರೆತಿದೆ. ಕೆಲವೇ ದಿನಗಳಲ್ಲಿ ತನಿಖೆ ಪೂರ್ಣಗೊಳಿಸಲಾಗುವುದು' ಎಂದು ಹೆಚ್ಚುವರಿ ಮಹಾನಿರ್ದೇಶಕ (ರೈಲ್ವೆ) ಪ್ರಕಾಶ್ ಡಿ. ಬುಧವಾರ ಮಾಹಿತಿ ನೀಡಿದರು.
ಹಳಿ ಮೇಲೆ ಸಿಲಿಂಡರ್ | ಮಹತ್ವದ ಸುಳಿವು ಲಭ್ಯ: ರೈಲ್ವೆ ಅಧಿಕಾರಿ
0
ಸೆಪ್ಟೆಂಬರ್ 12, 2024
Tags