HEALTH TIPS

ದೈವನರ್ತನ ಕಲಾವಿದ ನಾಪತ್ತೆ-ದೂರು

        ಕಾಸರಗೋಡು: ಮೊಗ್ರಾಲ್ ಸನಿಹದ ಪೇರಾಲ್ ನಿವಾಸಿ, ದೈವನರ್ತನ ಕಲಾವಿದ ಶ್ರೀಧರ(51)ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೆ. 11ರಂದು ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ದುರಿನಲ್ಲಿ ತಿಳಿಸಲಾಗಿದೆ. ಶ್ರೀಧರ ಅವರ ಕುಟುಂಬ ಮೊಗ್ರಾಲಿನ ತರವಾಡು ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries