HEALTH TIPS

ನಸ್ರಲ್ಲಾ ಹತ್ಯೆ ಬಲಿದಾನದ ಕಿಚ್ಚನ್ನು ಹೆಚ್ಚಿಸಿದೆ: ಹುತಿ ಬಂಡುಕೋರರು

Top Post Ad

Click to join Samarasasudhi Official Whatsapp Group

Qries

           ನಾ : ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯು 'ಇಸ್ರೇಲಿ ಶತ್ರುಗಳನ್ನು' ಎದುರಿಸುವ ದೃಢ ನಿಶ್ಚಯಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಯೆಮನ್ ಮೂಲದ ಹುತಿ ಬಂಡುಕೋರರು ತಿಳಿಸಿದ್ದಾರೆ.

            'ಹಸನ್ ನಸ್ರಲ್ಲಾ ಅವರ ಹುತಾತ್ಮತೆಯು ಬಲಿದಾನದ ಕಿಚ್ಚು, ಉತ್ಸಾಹದ ಬಿಸಿ, ಸಂಕಲ್ಪದ ಶಕ್ತಿಯನ್ನು ಹೆಚ್ಚಿಸಲಿದೆ' ಎಂದು ಇರಾನ್ ಬೆಂಬಲಿತ ಹುತಿ ಬಂಡುಕೋರರು ಬಿಡುಗಡೆ ಮಾಡಿದ ‍ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

             ಅಲ್ಲದೆ ಇಸ್ರೇಲ್ ಅನ್ನು ಅಂತ್ಯಗೊಳಿಸುವುದಾಗಿ ಪ್ರತಿಜ್ಞೆಯನ್ನೂ ಮಾಡಿದೆ.

ನಸ್ರಲ್ಲಾ ಸಾವಿಗೆ ಹುತಿ ಶೋಕ ವ್ಯಕ್ತಪಡಿಸಿದೆ.

ಲೆಬನಾನ್‌ನಲ್ಲಿರುವ ಎಲ್ಲಾ ಬೆಂಬಲಿತ ಮುಜಾಹಿದೀನ್ ಸಹೋದರರ ಜಿಹಾದಿ ಸ್ಪೂರ್ತಿ ಮತ್ತಷ್ಟು ಬಲಿಷ್ಠವಾಗಿ ಹಾಗೂ ದೊಡ್ಡದಾಗಿ ಬೆಳೆಯುತ್ತದೆ ಎಂದು ಅದು ಹೇಳಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries