ವಯನಾಡು :ಕೇರಳದ ಮಾತಾ ಅಮೃತಾನಂದಮಯಿ ಮಠವು ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ಹಾನಿಗೀಡಾದ ಪ್ರೆದೇಶದಲ್ಲಿನ ದುರಂತ ಪರಿಹಾರಕ್ಕಾಗಿ ₹15 ಕೋಟಿ ವೆಚ್ಚದಲ್ಲಿ 'ಅಮೃತ ಭೂಕುಸಿತ ಮುನ್ನೆಚ್ಚರಿಕೆ ವ್ಯವಸ್ಥೆ' ರೂಪಿಸಿದೆ.
ವಯನಾಡು ಭೂಕುಸಿತ: ಮಾತಾ ಅಮೃತಾನಂದಮಯಿ ಮಠದಿಂದ ₹15 ಕೋಟಿ ನೆರವು
0
ಅಕ್ಟೋಬರ್ 03, 2024
Tags