ಉಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ 57ನೇ ವರ್ಷದ ಪಟ್ಟಾಭಿಷೇಕ ವದ್ರ್ಯಂತುತ್ಸವದ ಶುಭಾಶಯಗಳನ್ನು ಹಾರೈಯಿಸಿ 1878ನೇ ಮದ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಇದರ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್, ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಇದರ ನಿಕಟ ಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್. 1878ನೇ ಮದ್ಯವರ್ಜನ ವ್ಯಸ್ಥಾಪನ ಸಮಿತಿ ಅಧ್ಯಕ್ಷÀ ಶಿವಕೃಷ್ಣ ಭಟ್ ಬಳಪು, ಗೌರವ ಅಧ್ಯಕ್ಷ ರತನ್ ಕುಮಾರ್ ಪಾಂಡಿ, ಯೋಜನಾಧಿಕಾರಿ ಮುಕೇಶ್ ಗಟ್ಟಿ, ಮೇಲ್ವಿಚಾರಕ ಸುರೇಶ್ ಉಪಸ್ಥಿತರಿದ್ದರು.