ಕಾಸರಗೋಡು: ಎ.ಐ.ಟಿ.ಯು.ಸಿ. ಜಿಲ್ಲಾ ಕೌನ್ಸಿಲ್ ಸಭೆಯನ್ನು ಎಐಟಿಯುಸಿ ರಾಜ್ಯ ಅಧ್ಯಕ್ಷ ಟಿ.ಜೆ.ಆ್ಯಂಜಲೋಸ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಬಾಬ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಕೃಷ್ಣನ್, ನೇತಾರರಾದ ವಿ.ರಾಜನ್, ಪಿ.ವಿಜಯ ಕುಮಾರ್, ಕೆ.ಎಸ್.ಕುರ್ಯಾಕೋಸ್, ಬಿಜು ಉಣ್ಣಿತ್ತಾನ್, ಎ.ಅಂಬುಂಞÂ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಪಿಲ್ ಸ್ವಾಗತಿಸಿ, ವಂದಿಸಿದರು.