HEALTH TIPS

ಕಡು ಆರ್ಥಿಕ ಮುಗ್ಗಟ್ಟು: ಈ ಬಾರಿ ಕೇರಳಿಯಂ ಕಾರ್ಯಕ್ರಮವಿಲ್ಲ; ಚುರಲ್ಮಲಾ ದುರಂತದ ಕಾರಣ ರದ್ದು

ತಿರುವನಂತಪುರಂ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ಬಾರಿ ಕೇರಳೀಯಂ ಕಾರ್ಯಕ್ರಮ ಆಯೋಜಿಸದಿರಲು ಸರ್ಕಾರ ನಿರ್ಧರಿಸಿದೆ.

ಚುರಲ್ಮಲಾ ದುರಂತದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗುತ್ತಿದೆ ಎಂದು ಸರ್ಕಾರ ವಿವರಿಸುತ್ತಿದೆ. ಕಳೆದ ಬಾರಿ ಕೇರಳೀಯಂÀ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಟೀಕೆಗಳನ್ನು ಎದುರಿಸಿತ್ತು.

ಕಳೆದ ಬಾರಿ ನವೆಂಬರ್‍ನಲ್ಲಿ ಕೇರಳೀಯಂ ಕಾರ್ಯಕ್ರಮ ನಡೆದಿತ್ತು. ಈ ಬಾರಿ ಆರಂಭದಲ್ಲಿ ಡಿಸೆಂಬರ್ ಗೆ ಮುಂದೂಡಲ್ಪಟ್ಟಿತು. ನಂತರ ಜನವರಿಗೆ ನಿರ್ಧರಿಸಲಾಗಿದೆ. ಬಳಿಕ ಕಾರ್ಯಕ್ರಮ ಸಂಪೂರ್ಣ ರದ್ದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. 2023ರ ಕೇರಳೀಯಂ ಕಾರ್ಯಕ್ರಮಕ್ಕೆ ಸರ್ಕಾರ ಒಟ್ಟು ಐದೂವರೆ ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಸರ್ಕಾರ ವಿಧಾನಸಭೆಯಲ್ಲಿ ಹೇಳಿಕೆ ನೀಡಿತ್ತು.

ಕೇರಳದ ಪ್ರಚಾರದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯು ಅಕ್ಟೋಬರ್ 26 ರಂದು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‍ನಲ್ಲಿ 8.29 ಲಕ್ಷ ರೂಪಾಯಿಗಳನ್ನು ವಿಡಿಯೋ ಮತ್ತು ಪೋಸ್ಟರ್ ಪ್ರಚಾರಕ್ಕಾಗಿ ಒಟ್ಟು 5,68,25,000 ರೂ. , 2023. ಕಾರ್ಯಕ್ರಮದ ಜಾಹೀರಾತಿಗಾಗಿ 25 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries