HEALTH TIPS

ಕಾಂಗ್ರೆಸ್‌ ತೊರೆದು ಎನ್‌ಸಿಪಿ ಅಜಿತ್‌ ಪವಾರ್‌ ಬಣ ಸೇರಿದ ಭರತ್‌ ಗವಿತ್‌

        ಮುಂಬೈ: ಬುಡಕಟ್ಟು ಸಮುದಾಯದ ಹಿರಿಯ ನಾಯಕ ಭರತ್ ಗವಿತ್ ಕಾಂಗ್ರೆಸ್‌ ತೊರೆದು, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಭಾನುವಾರ ಸೇರಿದ್ದಾರೆ.

         ಕಾಂಗ್ರೆಸ್‌ನಿಂದ ದಾಖಲೆಯ ಒಂಬತ್ತು ಬಾರಿ (1981-2009) ಸಂಸದರಾಗಿದ್ದ ದಿವಂಗತ ಮಾಣಿಕ್‌ರಾವ್‌ ಗವಿತ್‌ ಅವರ ಪುತ್ರನಾದ ಭರತ್‌, ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್‌ ಮತ್ತು ಧುಲೆ ಜಿಲ್ಲೆಗಳಲ್ಲಿ ಪ್ರಭಾವಿಯಾಗಿದ್ದಾರೆ.

           ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ತಟ್ಕರೆ ಅವರ ಸಮ್ಮುಖದಲ್ಲಿ ಭರತ್ ಎನ್‌ಸಿಪಿ ಸೇರಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries