ಮುಂಬೈ: ಬುಡಕಟ್ಟು ಸಮುದಾಯದ ಹಿರಿಯ ನಾಯಕ ಭರತ್ ಗವಿತ್ ಕಾಂಗ್ರೆಸ್ ತೊರೆದು, ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಭಾನುವಾರ ಸೇರಿದ್ದಾರೆ.
ಮುಂಬೈ: ಬುಡಕಟ್ಟು ಸಮುದಾಯದ ಹಿರಿಯ ನಾಯಕ ಭರತ್ ಗವಿತ್ ಕಾಂಗ್ರೆಸ್ ತೊರೆದು, ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಭಾನುವಾರ ಸೇರಿದ್ದಾರೆ.
ಕಾಂಗ್ರೆಸ್ನಿಂದ ದಾಖಲೆಯ ಒಂಬತ್ತು ಬಾರಿ (1981-2009) ಸಂಸದರಾಗಿದ್ದ ದಿವಂಗತ ಮಾಣಿಕ್ರಾವ್ ಗವಿತ್ ಅವರ ಪುತ್ರನಾದ ಭರತ್, ಉತ್ತರ ಮಹಾರಾಷ್ಟ್ರದ ನಂದೂರ್ಬಾರ್ ಮತ್ತು ಧುಲೆ ಜಿಲ್ಲೆಗಳಲ್ಲಿ ಪ್ರಭಾವಿಯಾಗಿದ್ದಾರೆ.